ಸಣ್ಣ – ಅತಿ ಸಣ್ಣ ರೈತರಿಗೆ ವಾರದೊಳಗೆ 3,000 ರೂ. ಪರಿಹಾರ ಹಣ ಬಿಡುಗಡೆ.!

parihara amount released within a week

parihara amount released within a week:ನೋಡಿ ಸ್ನೇಹಿತರೇ ಈ ಒಂದು ವಿಷಯವನ್ನು ಸಂಪೂರ್ಣವಾಗಿ ಓದಿ ರಾಜ್ಯದಲ್ಲಿ17.09 ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳಿಗೆ ಜೀವನೋಪಾಯಕ್ಕಾಗಿ ನಷ್ಟ ಪರಿಹಾರವಾಗಿ ತಲಾ 2800 ರೂ.ನಿಂದ 3000 ರೂ. ನೀಡಲು ರಾಜ್ಯ ಸರಕಾರ ತೀರ್ಮಾನಿಸಿದೆ. ಮಳೆಯಾಶ್ರಿತವಾದ ಹಾಗೂ ನಾಲೆಗಳ ಕೊನೆಯ ಭಾಗದಲ್ಲಿರುವ ರೈತರಿಗೂ ಬೆಳೆ ನಷ್ಟ ಪರಿಹಾರ ನೀಡಲು ಮುಂದಾಗಿದೆ ಎಂದು ಸರ್ಕಾರ ತಿಳಿಸಿದೆ. parihara amount released within a week ಕರ್ನಾಟಕ ರಾಜ್ಯದಲ್ಲಿ ಬರ, … Read more