parihara amount update 2024:ಒಂದು ಕಂತು ಕೂಡ ಬರ ಪರಿಹಾರ ಹಣ ಬಂದಿಲ್ಲವೇ.?ಹಾಗಾದರೆ ಈ ಕ್ರಮ ಅನುಸರಿಸಿ ಹಣ ಈಗಲೇ ಪಡೆಯಿರಿ.!

parihara amount update 2024:ಒಂದು ಕಂತು ಕೂಡ ಬರ ಪರಿಹಾರ ಹಣ ಬಂದಿಲ್ಲವೇ ಹಾಗಾದರೆ ಅಂದರೆ ಈ ಕ್ರಮ ಅನುಸರಿಸಿ ಹಣ ಈಗಲೇ ಪಡೆಯಿರಿ.!

2023ರ ಮುಂಗಾರು ಹಂಗಾಮಿನಲ್ಲಿ ಉಂಟಾದ ಹೆಚ್ಚಿನ ಬರಗಾಲದಿಂದ ರೈತರಿಗೆ ಆಗಿರುವ ನಷ್ಟಕ್ಕೆ ಆರ್ಥಿಕವಾಗಿ ನೆರವುಅನ್ನು ನೀಡಲು NDRF ಮಾರ್ಗಸೂಚಿಯ ಪ್ರಕಾರ ರಾಜ್ಯ ಮತ್ತು ಕೇಂದ್ರದಿಂದ ಇಲ್ಲಿಯವರೆಗೆ ಎರಡು ಕಂತು ಬರ ಪರಿಹಾರ ಹಣವು ಜಮಾ ಮಾಡಲಾಗಿದೆ.

parihara amount update 2024
parihara amount update 2024

parihara amount update 2024

ನೋಡಿ ಸ್ನೇಹಿತರೆ ಈ ನಮ್ಮ ಜಾಲತಾಣದಲ್ಲಿ ರೈತರಿಗಾಗಿ ಹೆಚ್ಚಿನ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಆಸಕ್ತಿ ಇರುವಂತಹ ರೈತ ಬಾಂಧವರು ನಮ್ಮ ಜಾಲತಾಣಕ್ಕೆ ಭೇಟಿ ಕೊಟ್ಟು ಮಾಹಿತಿಯನ್ನು ಪಡೆಯಬಹುದು. ಇವತ್ತಿನ ಈ ಲೇಖನದಲ್ಲಿ ನಾವು ಇನ್ನೂ ಕೂಡ ಒಂದು ಕಂತಿನ ಹಣ ಜಮಾ ಆಗದೆ ಇರುವಂತಹ ರೈತರಿಗೆ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಮಾಹಿತಿಯನ್ನು ಕೊಡುತ್ತಿದ್ದೇನೆ ನೋಡಿ.

Sorry! You are Blocked from seeing the Ads

ಒಂದು ಕಂತು ಕೂಡ ಬರ ಪರಿಹಾರ ಹಣ ಬಂದಿಲ್ಲವೇ ಹಾಗಾದರೆ ಅಂದರೆ ಈ ಕ್ರಮ ಅನುಸರಿಸಿ ಹಣ ಈಗಲೇ ಪಡೆಯಿರಿ.!

WhatsApp Group Join Now
Telegram Group Join Now

ಇನ್ನು ಅನೇಕ ಜಿಲ್ಲೆಗಳಲ್ಲಿ ನೋಡುವುದಾದರೆ ತಾಂತ್ರಿಕ ಕಾರಣಗಳಿಂದ ಹಲವು ರೈತರಿಗೆ ಬರ ಪರಿಹಾರದ ಹಣವು ಜಮಾ ಆಗಿರುವುದಿಲ್ಲ ಇದಕ್ಕೆ ಸೂಕ್ತ ಕಾರಣಗಳೇನು? ಮತ್ತು ಇದನ್ನು ಸರಿಪಡಿಸಿಕೊಳ್ಳುವುದು ಮಾಹಿತಿ ನೋಡಿ ಹೇಗೆ ಇತ್ಯಾದಿ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ.

ಇಲ್ಲಿಯವರೆಗೆ ಒಂದು ಕಂತು ಬರ ಪರಿಹಾರದ ಹಣ ಪಡೆಯದ ರೈತರು ಒಮ್ಮೆ ನಿಮ್ಮ ಹಳ್ಳಿಯ ಗ್ರಾಮದ ಲೆಕ್ಕಾಧಿಕಾರಿಯನ್ನು ನೇರವಾಗಿ ನಿಮ್ಮ ಆಧಾರ್ ಕಾರ್ಡ ಮತ್ತು ಬ್ಯಾಂಕ್ ಪಾಸ್ ಬುಕ್ ಜೊತೆಗೆ ಹಾಗೂ ಸರ್ವೆ ನಂಬರ್ ವಿವರ ಜೊತೆ ಭೇಟಿ ಕೊಡಿ ಯಾವ ಕಾರಣಕ್ಕೆ ನಿಮಗೆ ಪರಿಹಾರದ ಹಣವು ಜಮಾ ಆಗಿಲ್ಲ ಎಂದು ಒಮ್ಮೆ ಚೆಕ್ ಮಾಡಿಸಿಕೊಳ್ಳಿ.

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ನ ಇಲ್ಲದೆ ಇದ್ದಲ್ಲಿ ಆಧಾ‌ರ್ ಲಿಂಕ್ ಅನ್ನು ಮಾಡಿಕೊಳ್ಳುವುದು, ಮತ್ತು FID ಅಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಗಳು ಸೇರ್ಪಡೆ ಆಗಿವೆಯೇ ಎಂದು ಒನ್ ಸರಿ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿಕೊಡು ಚೆಕ್ ಮಾಡಿಕೊಳ್ಳಿ.

ಬ್ಯಾಂಕ್ ಖಾತೆಯ name ಹಾಗೂ ಆಧಾರ್ ಕಾರ್ಡ ನಲ್ಲಿರುವ name ತಾಳೆ ಅಂದ್ರೆ ಮ್ಯಾಚ್ ಅಗದೇ ಅನೇಕ ರೈತರಿಗೆ ಪರಿಹಾರದ ಹಣ ಜಮಾ ಬಂದಿರುವುದಿಲ್ಲ ಅಥವಾ ಜಮಾ ಆಗಿರುವುದಿಲ್ಲ, ಎಂದು ಸಂಬಂಧಪಟ್ಟ ಅಧಿಕಾರಿಗಳು ಈ ಮಾಹಿತಿವು ಹಂಚಿಕೊಂಡಿದ್ದು ಅದ ಕಾರಣ ರೈತರುಗಳ ತಮ್ಮ ಬ್ಯಾಂಕ್ ಪಾಸ್ ಬುಕ್ ನಲ್ಲಿ ಆಧಾರ್ ಕಾರ್ಡನಲ್ಲಿರುವಂತೆಯೇ ಹೆಸರು ಇದಿಯಾ ಎಂದು ಒಂದು ಸರಿ ಚೆಕ್ ಮಾಡಿಕೊಳ್ಳಿ ಒಂದೊಮ್ಮೆ ತಪ್ಪಿದರೆ ಆಧಾರ್ ಕಾರ್ಡ ನಲ್ಲಿರುವಂತೆ ಬ್ಯಾಂಕ್ ಖಾತೆಯ name ತಿದ್ದುಪಡಿ ಮಾಡಿಸಬೇಕಗುತ್ತೆ ಬ್ಯಾಂಕ್ ಶಾಖೆ ಭೇಟಿ ಮಾಡಿ ಸರಿ ಮಾಡಿಕೊಡು ನಂತರ ನಿಮಗೆ ಹಣ ಬರುತ್ತೆ.

parihara amount update 2024
parihara amount update 2024

ಈ ಮೇಲ್ಗಡೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಪಾಲಿಸಬೇಕಾಗುತ್ತದೆ ಎಂದು ತಿಳಿಸಿಕೊಡುತ್ತಿದ್ದೇವೆ ನೋಡಿ.

ಮೊಬೈಲ್ ನಲ್ಲಿ ಇಲ್ಲಿಯವರೆಗೆ ಪರಿಹಾರದ ಹಣ ಜಮಾ ಆಗದಿರುವ ರೈತರ ಪಟ್ಟಿ ಮತ್ತು ಕಾರಣವನ್ನು ತಿಳಿಯುವ ವಿಧಾನದ ಮಾಹಿತಿ.

ಮೊಬೈಲ್ ಮೂಲಕವೇ ಅಧಿಕೃತ ಪರಿಹಾರ ವೆಬ್ಸೈಟ್ ಅನ್ನು ಭೇಟಿ ಮಾಡಿಕೊಡು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಕೊಡು ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಹಳ್ಳಿಯ ಬರ ಪರಿಹಾರ ಹಣ ಜಮಾ ಅಗದ ರೈತರ ಪಟ್ಟಿಯನ್ನು ಸಹ ಕೂಡ ನೋಡಬಹುದು.

  • ಹಂತ -1: ಮೊದಲಿಗೆ ಈ Parihara farmer list ಲಿಂಕ್ ಮೇಲೆ ಕ್ಲಿಕ್ ಮಾಡಿಕೊಡು ಅಧಿಕೃತ ವೆಬ್ಸೈಟ್ ಗೆ ಪ್ರವೇಶಅನ್ನು ಮಾಡಬೇಕು.
  • ಹಂತ -2: ಇದಾದ ನಂತರ ಇಲ್ಲಿ ಮುಖಪುಟದಲ್ಲಿ ಕಾಣುವ “Village Wise List’ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಹಂತ -3: ಈ ಪೇಜ್ ನಲ್ಲಿ 2023-24, Select season/: ಹಾಗೂ Calamity Type/2 2: 2d/Drought ಆಯ್ಕೆ ಮಾಡಿಕೊಳ್ಳಿ ನಿಮ್ಮ ಜಿಲ್ಲೆ ತಾಲ್ಲೂಕು ಹಾಗೂ ಹೋಬಳಿ ಮತ್ತು ಹಳ್ಳಿಯನ್ನು ಸೆಲೆಕ್ಟ್ ಮಾಡಿ ಕೆಳಗೆ ಕಾಣುವ ‘Payment Failed Cases/ಪಾವತಿ ವಿಫಲ ಪ್ರಕರಣಗಳು” ಈ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ “Get Report” ಬಟನ್ ಮೇಲೆ ಕ್ಲಿಕ್ ಮಾಡಿದರೆ ಬರ ಪರಿಹಾರ ಜಮಾ ಅಗದ ನಿಮ್ಮ ಹಳ್ಳಿಯ ರೈತರ ಪಟ್ಟಿ ಮತ್ತು ಪರಿಹಾರ ಜಮಾ ಅಗದಿರಲು ಕಾರಣದ ವಿವರ ಕೂಡ ತೋರಿಸುತ್ತದೆ.
ಇದನ್ನು ಸಂಪೂರ್ಣವಾಗಿ ಓದಿ:

Bele vime Payment released:ಇದೀಗ ರೈತರಿಗೆ ಮತ್ತೊಂದು ಸಿಹಿ ಸುದ್ದಿ 2ನೇ ಹಂತದ ಬೆಳೆ ವಿಮೆ ಬಿಡುಗಡೆ.! ನಿಮ್ಮ ಹಣ ಇನ್ನೂ ಬಂದಿಲ್ಲವೇ? ಈಗಲೇ ಚೆಕ್ ಮಾಡಿಕೊಳ್ಳಿ.

ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಕೊನೆಯ ಡೆಡ್ ಲೈನ್! ಇನ್ನೂ ನೀವು ಲಿಂಕ್ ಮಾಡಿಲ್ಲ ಎಂದರೆ ಈಗಲೇ ಲಿಂಕ್ ಮಾಡಿ.

ಇದೀಗ PUC ಮುಗಿಸಿದ ವಿದ್ಯಾರ್ಥಿಗಳಿಗೆ 35,000 ಪ್ರೋತ್ಸಾಹ ಧನ! ಈಗಲೇ ಅರ್ಜಿ ಸಲ್ಲಿಸಿ!ಇಲ್ಲಿದೆ ಸಂಪೂರ್ಣವಾದ ಮಾಹಿತಿ!|scholarships for puc passed students.

pm kisan kyc update:ಇದೀಗ PM ಕಿಸಾನ್ ಯೋಜನೆಗೆ KYC ಮಾಡಿಸುವುದು ಕಡ್ಡಾಯ! ಮೊಬೈಲ್ ನಲ್ಲಿ ಈ ರೀತಿಯಾಗಿ ಮಾಡಿ. ಇಲ್ಲಿದೆ ಸಂಪೂರ್ಣವಾದ ಮಾಹಿತಿ.

ಇದೇ ರೀತಿ ನಮ್ಮ ವೆಬ್ ಸೈಟ್ ನಲ್ಲಿ ಮಾಹಿತಿ ವಿವರವನ್ನು ಕೊಡುತ್ತಿರುತ್ತೇವೆ ಅದಕ್ಕಾಗಿ ಆಸಕ್ತಿ ಇರುವಂತಹ ಸಾರ್ವಜನಿಕರು ಮತ್ತು ರೈತರು ಹಾಗೂ ಅಭ್ಯರ್ಥಿಗಳು ವಿದ್ಯಾರ್ಥಿಗಳು ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ ನೋಡಿ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads