ಕಡಿಮೆ ಜಮೀನನ್ನು ಹೊಂದಿರುವ ರೈತರಿಗೆ ಸರ್ಕಾರದಿಂದ ಸಿಹಿ ಸುದ್ದಿ.10,000 ನೇರವಾಗಿ ರೈತರ ಖಾತೆಗೆ ನೀಡಲು ನಿರ್ಧಾರ.!
Government new scheme for farmers ನೋಡಿ ಸ್ನೇಹಿತರೆ ಕರ್ನಾಟಕ ಸರ್ಕಾರದಿಂದ ಬೆಳೆಗಾಗಿ ಪ್ರೋತ್ಸಾಹಿಸಲು ರೈತ ಸಿರಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿದುಕೊಳ್ಳಬಹುದೇ? ಅರ್ಹ ರೈತರಿಗೆ 10,000 ರೂಪಾಯಿಗಳನ್ನು ಕೃಷಿ ಬೀಜಕ್ಕಾಗಿ ನೀಡಲಾಗುವುದೆಂದು ಮತ್ತು ಬಸವ ಬರಹ ಕೀಟನಾಶಗಳ ಖರೀದಿಗೆ ಮತ್ತು ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ಆರ್ಥಿಕವಾಗಿ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬಹುದು ಎಲ್ಲಾ ಸ್ನೇಹಿತರು. ಇವತ್ತಿನ ವಿಷಯದಲ್ಲಿ ರೈತ ಸಿರಿ ಯೋಜನೆಯ ಬಗ್ಗೆ ಮಾಹಿತಿಯನ್ನು ಕೊಡುತ್ತೇವೆ ಎಂದು ಅರ್ಹತೆ … Read more