ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಕೊನೆಯ ಡೆಡ್ ಲೈನ್! ಇನ್ನೂ ನೀವು ಲಿಂಕ್ ಮಾಡಿಲ್ಲ ಎಂದರೆ ಈಗಲೇ ಲಿಂಕ್ ಮಾಡಿ.

income tax rules 2024

income tax rules 2024 :ಆದಾಯ ತೆರಿಗೆಯ ವಿವಿಧ ರೂಲ್ಸ್ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಇದರಲ್ಲಿ ಸಂಬಳ, ಹೂಡಿಕೆ, ಬ್ಯಾಂಕ್ ಎಫ್‌ಡಿ, ಕಮಿಷನ್ ಸೇರಿವೆ, ಎಂದು ಮಾಹಿತಿ ಇದೆ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ. ಪ್ರಸ್ತುತವಾಗಿ ಹೇಳುವುದಾದರೆ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನಾವು ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ವಿವರವನ್ನು ಕೊಡುತ್ತಿರುತ್ತೇವೆ ಹಾಗೂ ಇವತ್ತಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ ಏನೆಂದರೆ ಅದು ಆಧಾರ್ ಕಾರ್ಡ್ ಹಾಗೂ ಮತ್ತು ಪ್ಯಾನ್ ಕಾರ್ಡ್ ಲಿಂಕ್ … Read more

ಇದೀಗ PUC ಮುಗಿಸಿದ ವಿದ್ಯಾರ್ಥಿಗಳಿಗೆ 35,000 ಪ್ರೋತ್ಸಾಹ ಧನ! ಈಗಲೇ ಅರ್ಜಿ ಸಲ್ಲಿಸಿ!ಇಲ್ಲಿದೆ ಸಂಪೂರ್ಣವಾದ ಮಾಹಿತಿ!|scholarships for puc passed students.

scholarships for puc passed students

scholarships for puc passed students ಇದೀಗ ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವುದೇನೆಂದರೆ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಲು ಅವರಿಗೆ ಆರ್ಥಿಕ ಸಹಾಯವನ್ನು ಒದಗಿಸುವ ಸಲುವಾಗಿ ಸರ್ಕಾರವು ಪ್ರತಿ ವರ್ಷ ಪ್ರೋತ್ಸಾಹ ಧನವನ್ನು ನೀಡುತ್ತಿದ್ದು. ಈ ವರ್ಷವೂ ಕೂಡ ಅರ್ಹ ವಿದ್ಯಾರ್ಥಿಗಳಿಗೆ 35,000 ವರೆಗಿನ ಪ್ರೋತ್ಸಾಹ ಧನವನ್ನು ನೀಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ. ನೀವು ಈ ಯೋಜನೆಗೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕೆಂಬುದರ ಸಂಪೂರ್ಣ ಮಾಹಿತಿ … Read more

pm kisan kyc update:ಇದೀಗ PM ಕಿಸಾನ್ ಯೋಜನೆಗೆ KYC ಮಾಡಿಸುವುದು ಕಡ್ಡಾಯ! ಮೊಬೈಲ್ ನಲ್ಲಿ ಈ ರೀತಿಯಾಗಿ ಮಾಡಿ. ಇಲ್ಲಿದೆ ಸಂಪೂರ್ಣವಾದ ಮಾಹಿತಿ.

pm kisan kyc update

pm kisan kyc update:ಇದೀಗ PM ಕಿಸಾನ್ ಯೋಜನೆಗೆ KYC ಮಾಡಿಸುವುದು ಕಡ್ಡಾಯ! ಮೊಬೈಲ್ ನಲ್ಲಿ ಈ ರೀತಿಯಾಗಿ ಮಾಡಿ. ಇಲ್ಲಿದೆ ಸಂಪೂರ್ಣವಾದ ಮಾಹಿತಿ. ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವುದೇನೆಂದರೆ ನೀವು ಪಿಎಂ ಕಿಸಾನ್ ಯೋಜನೆ ಮೂಲಕ ಪ್ರತಿವರ್ಷ 6000 ಹಣವನ್ನು ಪಡೆಯುತ್ತಿದ್ದರೆ ಇನ್ನು ಮುಂದೆ ನೀವು PM ಟಿಸಾನ್ ಯೋಜನೆ ಹಣವನ್ನು ಪಡೆದುಕೊಳ್ಳಬೇಕು ಅಂದುಕೊಂಡಿದ್ದರೆ ನೀವು ಕಡ್ಡಾಯವಾಗಿ ಕೆವೈಸಿಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ನೀವು ಕೆವೈಸಿಯನ್ನು ಯಾವ ರೀತಿಯಾಗಿ … Read more

Raita Vidya Nidhi Scholarship:ರೈತ ವಿದ್ಯಾನಿಧಿ ಸ್ಕಾಲರ್ಶಿಪ್‌ಗೆ ಅಪ್ಲೈ ಮಾಡಿ 11,000 ರೂಪಾಯಿ ನಿಮ್ಮ ಖಾತೆಗೆ ಬರುವುದು ಫಿಕ್ಸ್.!

Raita Vidya Nidhi Scholarship

Raita Vidya Nidhi Scholarship:ರೈತ ವಿದ್ಯಾನಿಧಿ ವಿಧ್ಯಾರ್ತಿವೇತನ ಅಪ್ಲೈ ಮಾಡಿ 11,000 ರೂಪಾಯಿ ನಿಮ್ಮ ಖಾತೆಗೆ ಬರುವುದು ಫಿಕ್ಸ್ ಸ್ನೇಹಿತರೇ ರೈತ ವಿದ್ಯಾನಿಧಿ ವಿಧ್ಯಾರ್ತಿವೇತನವು ರಾಜ್ಯ ಸರ್ಕಾರ ಕೈಗೊಂಡ ಕಾರ್ಯಕ್ರಮ ಆಗಿದ್ದು ಇದ್ದು ರೈತರಾ ಮಕ್ಕಳಿಗೆ ಅವರ ಶೈಕ್ಷಣಿಕ ಬೆಂಬಲಕ್ಕೆ ಆರ್ಥಿಕ ನೆರವನ್ನು ನೀಡುತ್ತದೆ. Raita Vidya Nidhi Scholarship ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ ಈ ಹಿಂದೆಯೂ ರಾಜ್ಯ ಸರ್ಕಾರ ರೈತ ವಿದ್ಯಾನಿಧಿ ವಿಧ್ಯಾರ್ತಿವೇತನದ ಅಡಿಯಲ್ಲಿ ರೈತರ ಮಕ್ಕಳಿಗೆ ಸಹಾಯಧನವನ್ನು ನೀಡಿದ್ದು,ಈ ವರ್ಷವು ಸಹ ಅರ್ಜಿ ಸಲ್ಲಿಕೆಯನ್ನು … Read more

crop insurance application start 2024:ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ.!ಇಲ್ಲಿದೆ ಸಂಪೂರ್ಣವಾದ ಮಾಹಿತಿ.

crop insurance application start 2024

crop insurance application start 2024:ಈ ನಮ್ಮ worldKannada ವೆಬ್ಸೈಟ್ನಲ್ಲಿ ನಾವು ರೈತರಿಗಾಗಿ ಮಾಹಿತಿ ವಿವರವನ್ನು ಕೊಡುತ್ತಿರುತ್ತೇವೆ ಹಾಗಾಗಿ ಆಸಕ್ತಿ ಇರುವಂತಹ ರೈತರು ಈ ನಮ್ಮ ಜಾಲತಾಣಕ್ಕೆ ಭೇಟಿ ಕೊಟ್ಟು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈಗ ಎಲ್ಲರಿಗೂ ನಮಸ್ಕಾರಗಳು 2024 ಮತ್ತು 25ನೇ ಸಾಲಿನ ವರ್ಷಕ್ಕೆ ಮುಂಗಾರು ಬೆಳೆಗಳಿಗೆ ಬೆಳೆವಿಮೆ ನೋಂದಣಿ ಮಾಡಿಕೊಳ್ಳಲು ಈಗ ಕರ್ನಾಟಕ ಸರ್ಕಾರವು ಕೊನೆಯ ದಿನಾಂಕ ಬಿಡುಗಡೆ ಮಾಡಿದೆ. ಹಾಗೆ ಯಾವ ಯಾವ ಜಿಲ್ಲೆಯವರಿಗೆ ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗದೆ ಮತ್ತು ದಿನಾಂಕಗಳ ಪಟ್ಟಿಯ … Read more

ಇದೀಗ ಗೃಹಲಕ್ಷ್ಮಿ  ಯೋಜನೆ 11ನೇ ಕಂತಿನ ಹಣ ನಾಳೆ ಈ ಜಿಲ್ಲೆಗಳಿಗೆ ಬಿಡುಗಡೆ.!ಮೊಬೈಲಲ್ಲಿ ಈ ರೀತಿಯಾಗಿ ಚೆಕ್ ಮಾಡಿ, ಇಲ್ಲಿದೆ ಸಂಪೂರ್ಣವಾದ ಮಾಹಿತಿ.|gruhalakshmi 11th installment.

gruhalakshmi 11th installment

ಇದೀಗ ನಾವು ಈ ಲೇಖನದ ಮೂಲಕ  ನಿಮಗೆ ತಿಳಿಸಲು ಬಂದಿರುವುದೇನೆಂದರೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವು ನಾಳೆ ಈ ಜಿಲ್ಲೆಗಳಿಗೆ ಬಿಡುಗಡೆಯಾಗಲಿದೆ ಅದು ಯಾವ ಜಿಲ್ಲೆಗಳು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಇದೀಗ 11ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣವು ಜಮಾ ಆಗುತ್ತದೆ ಎಂದು ಎಲ್ಲ ಮಹಿಳೆಯರು ಕಾದು ಕುಳಿತಿದ್ದಾರೆ. ಅಂತವರಿಗೆ ಸರ್ಕಾರ ಈಗ ಒಂದು ಸಿಹಿ ಸುದ್ದಿಯನ್ನು ನೀಡಿದೆ. ಹಾಗಿದ್ದರೆ ಸರ್ಕಾರವು ಮೊದಲು ಜಮಾ ಮಾಡುವ ಜಿಲ್ಲೆಗಳು ಯಾವುವು? … Read more

ಇದೀಗ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಾರಂಭ! ತಿಂಗಳು ಮತ್ತು ಯಾವ ದಿನಾಂಕ ಏನು ಇಲ್ಲಿದೆ ಸಂಪೂರ್ಣವಾದ ಮಾಹಿತಿ.!|New ration card apply online Karnataka.

New ration card apply online Karnataka

New ration card apply online Karnataka:ಇದೀಗ ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವುದೇನೆಂದರೆ ಪ್ರಾರಂಭದ ದಿನಾಂಕ ಮತ್ತು ತಿಂಗಳು ಯಾವುದೇ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಹಾಗಾಗಿ ನೀವು ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿಕೊಳ್ಳಿ. (New ration card apply online Karnataka)ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮತ್ತು ತಿದ್ದುಪಡಿಯ ಯಾವಾಗ ಇದೀಗ ಲೋಕಸಭಾ ಚುನಾವಣೆಯ ನಡೆದಿದ್ದು ರಾಜ್ಯ ಸರ್ಕಾರವು ಜೂನ್ 6 ರಿಂದ ಅಥವಾ … Read more

kpsc recruitment for various post ಕೆಪಿಎಸ್‌ಸಿ ಯಿಂದ ಭರ್ಜರಿ ಹುದ್ದೆಗಳ ನೇಮಕಾತಿ 2024.! ಇಲ್ಲಿದೆ ಅರ್ಜಿ ಸಲ್ಲಿಸುವ ನೇರ ಲಿಂಕ್.!

kpsc recruitment for various post

kpsc recruitment for various post ಕೆಪಿಎಸ್‌ಸಿ ಯಿಂದ ಭರ್ಜರಿ ಹುದ್ದೆಗಳ ನೇಮಕಾತಿ 2024.! ಇಲ್ಲಿದೆ ಅರ್ಜಿ ಸಲ್ಲಿಸುವ ನೇರ ಲಿಂಕ್.! kpsc recruitment for various post ಸ್ನೇಹಿತರೇ ರಾಜ್ಯದ ಸಂಸ್ಥೆ ಆಗಿರುವ ಕರ್ನಾಟಕ ಲೋಕಸೇವಾ ಆಯೋಗ ಇದೀಗ ಹೊಸ ನೇಮಕಾತಿ ಅಧಿಸೂಚನೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ. kpsc recruitment for various post ಕರ್ನಾಟಕ ಲೋಕಸೇವಾ(kpsc recruitment for various post) ಆಯೋಗದ … Read more

raitha siri yojana apply online:ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಪ್ರತಿ ರೈತರಿಗೆ 10 ಸಾವಿರ ರೂಪಾಯಿ ಹಣ, ಇಲ್ಲಿದೆ ಸಂಪೂರ್ಣವಾದ ಮಾಹಿತಿ.

raitha siri yojana apply online

raitha siri yojana apply online:ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಪ್ರತಿ ರೈತರಿಗೆ 10 ಸಾವಿರ ರೂಪಾಯಿ ಹಣ, ಇಲ್ಲಿದೆ ಸಂಪೂರ್ಣವಾದ ಮಾಹಿತಿ. raitha siri yojana apply online ಇದೀಗ ಎಲ್ಲರಿಗೂ ನಮಸ್ಕಾರಗಳು ಇದೀಗ ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವುದೇನೆಂದರೆ ಇದೀಗ ರೈತರಿಗೆ 10 ಸಾವಿರ ನೀಡುತ್ತಿರುವಂತಹ ಸರಕಾರದ ಯೋಜನೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನಿಮಗೆ ನೀಡಿದ್ದೇವೆ. ನೀವು ಈ ಯೋಜನೆಯಿಂದಾಗಿ ಹತ್ತು ಸಾವಿರ … Read more

ganga kalyana yojane 2024:ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಬೋರ್ ವೆಲ್ ಅರ್ಜಿಗಳು ಪ್ರಾರಂಭವಾಗಿದೆ.! ಈ ಕೂಡಲೇ ಅರ್ಜಿ ಸಲ್ಲಿಸಿ.

ganga kalyana yojane 2024

ganga kalyana yojane 2024:ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಮತ್ತೆ ಉಚಿತ ಬೋರ್ ವೆಲ್ ಅರ್ಜಿಗಳು ಪ್ರಾರಂಭವಾಗಿದೆ.! ಈ ಕೂಡಲೇ ಅರ್ಜಿ ಸಲ್ಲಿಸಿ. ganga kalyana yojane 2024 ಇದೀಗ ನಾವು ಎಲ್ಲ ರೈತ ಬಾಂಧವರಿಗೆ ಈ ಲೇಖನದ ಮೂಲಕ ನಾವು ತಿಳಿಸುವುದೇನೆಂದರೆ ಇದು ಈಗ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸರ್ಕಾರವು ರೈತರಿಗೆ ಬೋರ್ವೆಲ್ ಕೊರೆಸಿಕೊಳ್ಳಲು ಅವಕಾಶವನ್ನು ನೀಡಿದೆ. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. … Read more

Sorry! You are Blocked from seeing the Ads