pradhan mantri kusum yojana ನೋಡಿ ಅನ್ನದಾದರೆ ಸೋಲಾರ್ ಸಬ್ಸಿಡಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರದಲ್ಲಿ ಈಗಾಗಲೇ ಘೋಷಣೆ ಮಾಡಲಾಗಿದೆ ಅದರ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡುತ್ತೇವೆ ಬನ್ನಿ.
ವಿಷಯಗಳ ಪಟ್ಟಿ:-
pradhan mantri kusum yojana ಸೋಲಾರ್ ಪಂಪ್ಗಳಲ್ಲಿ ರೈತರು ಎಷ್ಟು ಸಬ್ಸಿಡಿ ಪಡೆಯಬಹುದು?
ಪ್ರಧಾನ ಮಂತ್ರಿ ಕುಸುಮ್ ಯೋಜನೆ ಅಡಿಯಲ್ಲಿ ಬರುವ, ಸೌರ ಪಂಪ್ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ರೈತರಿಗೆ 60 ಪ್ರತಿಶತ ಸಬ್ಸಿಡಿಯನ್ನು ಕೊಡಲಾಗುವುದು ಎಂದು ಅದೇ ಸಮಯದಲ್ಲಿ, ರಾಜ್ಯ ಸರ್ಕಾರವು ತಮ್ಮ ಹೊಲಗಳಲ್ಲಿ ಸೋಲಾರ್ ಪಂಪ್ಗಳನ್ನು ಅಳವಡಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತರಿಗೆ ರಾಜ್ಯ ಸರ್ಕಾರದಿಂದ 45,000 ರೂ.ಗಳನ್ನು ಪ್ರತ್ಯೇಕ ಅನುದಾನವನ್ನು ನೀಡುತ್ತದೆ. ಈ ಮೂಲಕ ರಾಜ್ಯದ ರೈತರು ಅತಿ ಕಡಿಮೆ ವೆಚ್ಚದಲ್ಲಿ ಸೋಲಾರ್ ಪಂಪ್ ಅಳವಡಿಸಿ ನೀರಾವರಿ ಸೌಲಭ್ಯ ಪಡೆದುಕೊಳ್ಳಬಹುದೆಂದು ಈಗಾಗಲೇ ತಿಳಿದಿದೆ.
ಅರ್ಜಿ ಹಾಕಲು ಬೇಕಾಗುವ ದಾಖಲಾತಿಗಳು-
1) ಆರು ತಿಂಗಳಿಗಿಂತ ಹೆಚ್ಚು ಹಳೆಯದಾದ ರೈತರ ಜಮೀನನ್ನು ವಶಪಡಿಸಿಕೊಳ್ಳುವುದು.
2)ರೈತರ ಜಮೀನಿನ ನಕ್ಷೆ.
3)ಸೂಕ್ಷ್ಮ ನೀರಾವರಿ ಸ್ಥಾವರವನ್ನು ಸ್ಥಾಪಿಸಲು ಅಗತ್ಯವಿರುವ ನೀರಾವರಿ ಪತ್ರಗಳು ಬೇಕಾಗುತ್ತದೆ.
4)ಅರ್ಜಿ ಸಲ್ಲಿಸುವ ರೈತರ ಆಧಾರ್ ಕಾರ್ಡ್ ಬೇಕಾಗುವುದು.
ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ–ಉಚಿತ ಮನೆಯ ಭಾಗ್ಯ..! ಮನೆ ಇಲ್ಲದವರಿಗೆ ಸರ್ಕಾರದಿಂದ ಉಚಿತ ಮನೆಯ ಭಾಗ್ಯ ಈಗಲೇ ಅರ್ಜಿ ಸಲ್ಲಿಸಿ..! Apply Now..
ಈ ಒಂದು ಸೋಲಾರ್ ಸಬ್ಸಿಡಿಗೆ ಅರ್ಜಿ ಹೇಗೆ ಸಲ್ಲಿಸಬೇಕು-
ರೈತರು ಮೊದಲು ಕಂಪನಿಯ ಕೊಟೇಶನ್ ತೆಗೆದುಕೊಳ್ಳಬೇಕಾಗುತ್ತದೆ. ಕೃಷಿ ಇಲಾಖೆ ಅಥವಾ ಕಂಪೆನಿಗಳು ಸೂಚಿಸಿರುವ ಪಂಶೇಟಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಯಾವ ರೈತರು ಅವರ ಹೊಲದಲ್ಲಿ ಪಂಪ್ಸೆಟ್ಟುಗಳನ್ನು ಕೊಂದುಹಿಸಿಕೊಳ್ಳಲು ಅವರ ಜಿಲ್ಲೆಯ ಕೃಷಿ ಇಲಾಖೆ ಸಂಪರ್ಕಿಸಿ ಅರ್ಜಿ ಮತ್ತು ದಾಖಲಾತಿಗಳನ್ನು ಸಬ್ಮಿಟ್ ಮಾಡಿದರೆ ಅವರಿಗೆ ಯೋಜನೆ ಅಳವಡಿಸಲಾಗುವುದು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.
ವಿಶೇಷ ಸೂಚನೆ: ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!